×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಭೂಮಿತ್ರಸೇನಾ ಕ್ಲಬ್ ಸದಸ್ಯರಿಂದ ವಾರಣಾಶಿ ಸಂಶೊಧನಾ ಕೇಂದ್ರ ಸಂದರ್ಶನ

ಭೂಮಿಯ ತಾಪಮಾನ ಇಂದು ಏರುಪೇರಾಗುತ್ತಿದೆ. ಪರಿಸರದ ಮೇಲೆ ನಮ್ಮ ನಿರಂತರ ಆಕ್ರಮಣ ನೆಲ, ಜಲ ಮತ್ತು ವಾಯುವನ್ನು ಕಲುಷಿತಗೊಳಿಸುತ್ತವೆ. ನಮ್ಮ ಆಧುನಿಕ ಬದುಕಿನ ರೀತಿ ರಿವಾಜುಗಳು ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗುತ್ತಿವೆ. ಭೂಮಂಡಲ ಇಂದು ಆನೇಕ ತೊಂದರೆಗಳನ್ನು ಅನುಭವಿಸುತ್ತಾ ಇದೆ. ನೀರಿಂಗಿಸುವಿಕೆ ಮತ್ತು ಜೈವಿಕ ಕೃಷಿ ವಿಧಾನದಿಂದ ತಕ್ಕಮಟ್ಟಿಗೆ ಇದನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಎಂದು ಅಡ್ಯನಡ್ಕ ವಾರಣಾಶಿ ಸಂಶೋಧನಾ ಕೇಂದ್ರದ ಡಾ|ಅಶ್ವಿನಿ ಕೃಷ್ಣ ಮೂರ್ತಿ ಹೇಳಿದರು. ಇವರು ವಾರಣಾಶಿ ಸಂಶೊಧನಾ ಕೇಂದ್ರ ಮತ್ತು ಜೈವಿಕ ಕೃಷಿ ತೋಟ ಸಂದರ್ಶಿಸಿದ

Read More

ಶುಚಿತ್ವ ಭಾರತಕ್ಕೆ ಒತ್ತು ಕೊಡೋಣ

ಪೆರ್ಲ : ರಾಷ್ಟ್ರೀಯ ದಿನಾಚರಣೆಗಳಲ್ಲಿ ಪರಿಸರ ಶುಚೀಕರಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ’ಶುಚಿತ್ವ ಭಾರತ’ ಯೋಜನೆಗೆ ನಮ್ಮಿಂದಾಗುವ ಕೊಡುಗೆ ನೀಡಬೇಕು, ಇದರಿಂದ ನಮ್ಮ ಪರಿಸರವನ್ನು ಮಾಲಿನ್ಯಮುಕ್ತವಾಗಿರಿಸಬಹುದು ಎಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಆಡಳಿತಾಧಿಕಾರಿ ಶಿವಕುಮಾರ್ ಕೆ. ನುಡಿದರು. ಗಾಂಧಿ ಜಯಂತಿಯ ಅಂಗವಾಗಿ ನಾಲಂದದ ರಾಷ್ಟ್ರೀಯ ಸೇವಾ ಯೋಜನೆ ನೇತೃತ್ವದಲ್ಲಿ ಹಮ್ಮಿಕೊಂಡ ಪೆರ್ಲ ಪೇಟೆ ಮತ್ತು ಮಹಾವಿದ್ಯಾಲಯ ಪರಿಸರ ಶುಚೀಕರಣ ಕಾರ್ಯಕ್ರಮಕ್ಕೆ ಚಾಲನೆಕೊಟ್ಟು ಅವರು ಮಾತನಾಡಿದರು. ಯೋಜನಾಧಿಕಾರಿ ಶಂಕರ್ ಖಂಡಿಗೆ, ಭೂಮಿತ್ರಸೇನಾ ಕ್ಲಬ್ ಸಂಚಾಲಕ ವಿಷ್ಣುಪ್ರಕಾಶ್ ಮುಳ್ಳೇರಿಯ, ಉಪನ್ಯಾಸಕರಾದ ರಂಜಿತ್

Read More

One day workshop

Nalanda college of Arts & Science Perla has conducted one day workshop on Security Analysis and General Awareness about Stock Market on 01/10/2015, Thursday under the Management and Commerce Department respectively. Sri. Shiva Kumar. K, Administraive Officer has inaugurated the function by lighting the lamp. “To access the share market transactions we need awareness, knowledge and experience regarding share

Read More

ನಾಲಂದ ಕಾಲೇಜಿಗೆ ಕಂಪ್ಯೂಟರ್ ಕೊಡುಗೆ

ಅದು ಒಂದು ಒಂದು ಚಿಕ್ಕ ಚೊಕ್ಕ ಸಮಾರಂಭ. ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ನಾಲಂದ ಕಾಲೇಜಿಗೆ ಕೊಡುಗೆಯಾಗಿ ಬಂದ ಎರಡು ಕಂಪ್ಯೂಟರ್‌ಗಳನ್ನು ಹಸ್ತಾಂತರಿಸುವ ಶುಭ ಘಳಿಗೆ. ಬ್ಯಾಂಕ್ ಅಧ್ಯಕ್ಷ ಶ್ರೀ ಎನ್. ಕೃಷ್ಣ ಕುಮಾರ್ ಕಂಪ್ಯೂಟರನ್ನು ಕಾಲೇಜಿನ ಆಡಳಿತಾಧಿಕಾರಿ ಶ್ರೀ ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಿದರು. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೇವಾ ಸಹಕಾರಿ ಬ್ಯಾಂಕ್ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದೆ. ಉತ್ತಮ

Read More

NSS ORIENTATION CLASS

NSS unit of Nalanda College of Arts and Science Perla has conducted orientation class on 22-08-2015 at college auditorium. The Two ideologies of Gandhiji’s and Vivekananda’s were focused in the orientation class by Sri.Mohammed Ali, Ex- NSS Programme officer of Govt. College kasaragod. Sri Shankara.K NSS programme officer precided over the function. Sri Abhilash T.

Read More

ವಿಚಾರಗೋಷ್ಠಿ ಕಾರ್ಯಕ್ರಮ

ನಾಲಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಮತ್ತು ಕಾಸರಗೋಡಿನ ನಬಾರ್ಡ್ ಪ್ರಾಯೋಜಿತ ಪ್ರಾಥಮಿಕ ಕೃಷಿ ಅಭಿವೃದ್ಧಿ ಘಟಕ ಜಂಟಿಯಾಗಿ ವಿಚಾರಗೋಷ್ಠಿ ಹಮ್ಮಿಕೊಂಡಿದ್ದವು. ನಬಾರ್ಡ್ ಕೃಷಿ ಅಭಿವೃದ್ಧಿ ಘಟಕ ಕಾಸರಗೋಡು ಇದರ ಸಂಪನ್ಮೂಲ ವ್ಯಕ್ತಿಗಳಾದ ಅಡ್ವ: ಕೆ. ನಾರಾಯಣ ಮತ್ತು ಸೌಜಿತ್ ಆಂಟನಿ ಅವರು ಆಧುನಿಕ ಬ್ಯಾಂಕ್ ಸೇವೆಗಳು ಮತ್ತು ಕೃಷಿ ಸಾಲ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದರು. ಹಿಂದಿನ ಕಾಲದಲ್ಲಿ ಒಂದು ಬೇಂಕ್ ಖಾತೆಯನ್ನು ತರೆಯುವುದೇ ಕಷ್ಟ ಸಾಧ್ಯವಾಗಿತ್ತು ಆದರೆ ಇಂದು ಮಾಹಿತಿ ತಂತ್ರಜ್ಞಾನದಿಂದ ಮನೆಯಿಂದಲೇ ಇದನ್ನು ತೆರೆಯಬಹುದು

Read More

ನಾಲಂದ ಕಾಲೇಜಿನಲ್ಲಿ ಸೆಮಿನಾರ್

ಪ್ರಾಥಮಿಕ ಸಹಕಾರಿ ಬ್ಯಾಂಕ್‌ಗಳ ಅಭಿವೃದ್ಧಿ ಕೇಂದ್ರ (PACS Development Cell)  ಇದರ ಆಶ್ರಯದಲ್ಲಿ ಒoಜeಡಿಟಿ Modern Banking and Rural Development ಎಂಬ ವಿಷಯದ ಬಗ್ಗೆ ಅಧ್ಯಯನ ಶಿಬಿರವೊಂದು ನಾಲಂದ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಅಡ್ವಕೇಟ್ ಕೆ. ನಾರಾಯಣ ಮತ್ತು ಸೌಜಿತ್ ಆಂಟನಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ.ಕಮಲಾಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎನ್.ಕೃಷ್ಣ ಕುಮಾರ್ ಅಧ್ಯಯನ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕಾಲೇಜಿನ ಆಡಳಿತಾಧಿಕಾರಿ ಕೆ. ಶಿವಕುಮಾರ್

Read More

ನಾಲಂದಕ್ಕೆ ಉರಿಮಜಲು ರಾಂಭಟ್ ಭೇಟಿ

ಪೆರ್ಲ : ಪುತ್ತೂರಿನ ಮಾಜಿ ಶಾಸಕ ಉರಿಮಜಲು ರಾಂಭಟ್ ಅವರು ಇಲ್ಲಿನ ನಾಲಂದ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದರು. ಕಾಸರಗೋಡು ಜಿಲ್ಲೆಯಲ್ಲಿಯೇ ಒಂದು ಅತ್ಯಪೂರ್ವ ಶಿಕ್ಷಣ ಸಂಸ್ಥೆಯಾಗಿ ನಾಲಂದ ಕಾಲೇಜು ಬೆಳೆಯಬೇಕಿದೆ. ಇಲ್ಲಿಯ ಸ್ಥಳೀಯ ಜನತೆ ಹೆಚ್ಚು ಶ್ರದ್ಧೆಯಿಂದ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯನ್ನು ಒಂದು ತಪಸ್ಸಿನಂತೆ ಕೈಗೊಳ್ಳಬೇಕೆಂದು ಅವರು ಸಲಹೆ ನೀಡಿದರು. ಉನ್ನತ ಶಿಕ್ಷಣಕ್ಕಾಗಿ ಇಲ್ಲಿಯ ವಿದ್ಯಾರ್ಥಿಗಳು ದೂರದ ನಗರಗಳಿಗೆ ಹೋಗುವ ಪ್ರಮೇಯ ಬಹಳ ಬೇಗನೆ ಕಡಿಮೆಯಾಗಲಿ. ಇನ್ನಷ್ಟು ಆಕರ್ಷಕ ಕೋರ್ಸುಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಂಡು ಸಂಸ್ಥೆಯನ್ನು ಬೆಳೆಸಬೇಕೆಂದು ಅವರು

Read More

Teachers Day Celebreation

Teachers Day Celebreation in Nalanda College. The NSS Cadre of Nalanda College Honoured 83 year old retired school teacher Smt. Seetu in their house. Administrative officer shri. Shivakumar sir honoured the retired teacher.

Read More