×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

“Kerala youthagainst drug addiction”.

  The NSS Unit of Nalanda college of Arts and science Perla organised annual special camping programme of the academic year 2022-23 at MAUP School kallakatta from23-12-2022 to 28-12-2022. The main theme of this camp was “Kerala youthagainst drug addiction”. Kallakatta is the adopted village of this unit. The NSS Unit has identified some locations

Read More

Skill Development Class

NSS Unit No 49 of Nalanda College of Arts and Science, perla organised a Skill Development Class on 1/2/2023 in College auditorium at 10. 00 AM. President of the programme was college Principal DR. Kishore Kumar Rai, sheni. Staff Secretary Sri. Shankara kandige welcomed the gatherings. Resource person of the day was Sherin Joseph, Skill

Read More

Republic day

NSS Unit No. 49 of Nalanda College of Arts and Science perla celebrated Republic day on 26/01/2023 in college ground at 10.00 Am. President of the programme was NSS programme officer Sri. Prajith N. Flag hosted by College principal DR. Kishore Kumar Rai sheni, he delivered speech regarding speciality of Republic day. NSS programme officer

Read More

National Voter’s day

NSS Unit No. 49 of Nalanda College of Art’s and Science, perla celebrated National Voters day on 25/01/2023 in college auditorium at 3.30 pm. President of the programme was NSS programme officer Mr. Prajith N. Resource person of the day was Smt. Anupama Assistant professor in Economics. She explained about the importance of 13 th

Read More

ಹೊಲಿಗೆ ತರಬೇತಿ-ಎಂಬ್ರಾಯಿಡರಿ ತರಬೇತಿ ಹಾಗೂ ಪ್ಯಾಶನ್ ಡಿಸೈನ್ ತರಬೇತಿ ಉದ್ಘಾಟನೆ

ನಾಲಂದ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ಪೆರ್ಲ ಹಾಗೂ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಹೊಲಿಗೆ ತರಬೇತಿ-ಎಂಬ್ರಾಯಿಡರಿ ತರಬೇತಿ ಹಾಗೂ ಪ್ಯಾಶನ್ ಡಿಸೈನ್ ತರಬೇತಿ ಉದ್ಘಾಟನೆ ವಾಣೀನಗರದಲ್ಲಿ ನಡೆಯಿತು.

Read More

ಸೌತ್ ಝೊನಲ್ ಲೆವೆಲ್ ಚೆಸ್ ಕಾಂಪಿಟೀಶನ್‍ಗೆ ನಾಲಂದ ವಿದ್ಯಾಲಯದ ವಿದ್ಯಾರ್ಥಿನಿ ಆಯ್ಕೆ

ಕಣ್ಣೂರು ವಿಶ್ವ ವಿದ್ಯಾನಿಲಯ ಮಟ್ಟದ ಚೆಸ್ ಕಾಂಪಿಟೀಶನ್ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿ ಡಿಸಂಬರ್ 17 ರಂದು ನಡೆಯಲಿರುವ ಸೌತ್ ಝೊನಲ್ ಲೆವೆಲ್ ಚೆಸ್ ಕಾಂಪಿಟೀಶನ್‍ಗೆ ಪ್ರಥಮ ಬಿ. ಎಸ್ಸಿ ವಿದ್ಯಾರ್ಥಿನಿ ಕು. ಗಾನ ಸಮೃದ್ಧಿ ಇವರನ್ನು ಕಾಲೇಜು ಪ್ರಾಂಶುಪಾಲರು ಡಾ. ಕಿಶೋರ್ ಕುಮಾರ್ ರೈ ಶೇಣಿ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸ್ಟಾಫ್ ಸೆಕ್ರಟರಿ ಶ್ರೀ ಶಂಕರ ಸ್ವಾಗತಿಸಿದರು. ಸ್ಟುಡೆಂಟ್ ವೆಲ್‍ಫೇರ್ ಆಫೀಸರ್ ಶ್ರೀ ಕೇಶವ ಶರ್ಮ ಧನ್ಯವಾದ

Read More

ಮಕ್ಕಳ ಉದ್ಯಾನ ವನ ಉದ್ಘಾಟನೆ

ಪೆರ್ಲದ ವಿವೇಕಾನಂದ ಶಿಶುಮಂದಿರದ ಮಕ್ಕಳ ಉದ್ಯಾನವನ ಉದ್ಘಾಟನೆ ಹಾಗೂ ವಾರ್ಷಿಕೋತ್ಸವವು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾಕ್ಟರ್ ಕಲ್ಲಡ್ಕ ಪ್ರಭಾಕರ ಭಟ್ ಇವರ ಅಧಕ್ಷತೆ ಯಲ್ಲಿ ಶಿಶುಮಂದಿರದಲ್ಲಿ ಇತ್ತೀಚೆಗೆ ಜರಗಿತು. ಉದ್ಯಾನವನದ ದಾನಿಗಳಾದ ಶ್ರೀ ಬಾಳಿಕೆ ಗಣಪತಿ ಭಟ್ ಫಲಕವನ್ನು ಅನಾವರಣಗೊಳಿಸಿ ಉದ್ಘಾಟನೆ ಮಾಡಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ನಮ್ಮ ಧಾರ್ಮಿಕ ಕ್ಷೇತ್ರಗಳು ಶೈಕ್ಷಣಿಕ ಸಂಸ್ಥೆಗಳ ಏಳಿಗೆಗಾಗಿ ಶ್ರಮಿಸಬೇಕು. ಹಾಗಿದ್ದಲ್ಲಿ ಮಾತ್ರ ಇಂತಹ ಮೌಲ್ಯಾಧಾರಿತ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳ ಅಭಿವೃದ್ಧಿ ಸಾಧ್ಯ ಎಂದರು. ಶಿಶು

Read More

ಕಾಲೇಜು ಎನ್ನೆಸ್ಸೆಸ್ ಘಟಕದಿಂದ ವಿಶ್ವ ಏಡ್ಸ್‌ ದಿನ

ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಸಂ.49 ನೇತೃತ್ವದಲ್ಲಿ ವಿಶ್ವ ಏಡ್ಸ್‌ ದಿನ ಆಚರಿಸಲಾಯಿತು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ್‌ ಖಂಡಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಏಡ್ಸ್ ಜಾಗೃತಿ ಅರಿವು ಮೂಡಿಸಿದರು

Read More

ನಾಲಂದ ಸ್ಕಿಲ್ ಡೆವೆಲ್‍ಪ್‍ಮೆಂಟ್ ಸೆಂಟರ್‍ನಿಂದ ಪ್ರಮಾಣ ಪತ್ರ ವಿತರಣೆ

ನಾಲಂದ ಸ್ಕಿಲ್ ಡೆವೆಲ್‍ಪ್‍ಮೆಂಟ್ ಸೆಂಟರ್‍ನ ನೇತ್ರತ್ವದಲ್ಲಿ ಕಂಪ್ಯೂಟರ್ ವಾಲ್ ಮೆಗಜಿನ್‍ನ ಉದ್ಘಾಟನಾ ಕಾರ್ಯಕ್ರಮ ಹಾಗೂ ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜು ಆಡಳಿತ ಮಂಡಳಿ ಸದಸ್ಯರು ಹಾಗೂ ಕೇರಳ ಸ್ಟೇಟ್ ಸ್ಮಾಲ್ ಇಂಡಸ್ಟ್ರೀಸ್ – ಕಾಸರಗೋಡು ಡಿಸ್ಟ್ರಿಕ್ಟ್ ಇದರ ಅಧ್ಯಕ್ಷರು ಆಗಿರುವ ಶ್ರೀ ರಾಜಾರಾಮ ಪೆರ್ಲ ಇವರು ಕಂಪ್ಯೂಟರ್ ವಾಲ್ ಮೆಗಜಿನ್ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ಕಾಲೇಜು ಪ್ರಾಂಶುಪಾಲರು ಡಾ. ಕಿಶೋರ್ ಕುಮಾರ್

Read More

ಭಾರತೀಯ ಸಂವಿಧಾನ ದಿನಾಚರಣೆ

ಎಸ್ ಎಸ್ ಯೂನಿಟ್ ನಂಬರ್ 49 ರ ವತಿಯಿಂದ ಭಾರತೀಯ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಶ್ರೀಮತಿ ಅಮೃತ ರವರು ಪಾಲ್ಗೊಂಡಿದ್ದರು ಹಾಗೂ ಇವರು ಭಾರತೀಯ ಸಂವಿಧಾನದ ಮಹತ್ವ, ತಿದ್ದುಪಡಿಗಳು, ಷರತ್ತುಗಳು, ವಿಧಿ, ಲಕ್ಷಣಗಳು, ಭಾಗಗಳ ಬಗ್ಗೆ ಹಾಗೂ ಇನ್ನಿತರ ಸಂವಿಧಾನದ ಮಾಹಿತಿಯನ್ನು ನೀಡಿದರು. ಹಾಗೂ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್ ಎಸ್ ಎಸ್ ಯೂನಿಟ್ ನಂಬರ್ 49 ರ ಯೋಜನಾಧಿಕಾರಿಯಾದ ಪ್ರಜಿತ್, ಕಾರ್ಯದರ್ಶಿಗಳಾದ ನವೀನ್ ರಾಜ್,

Read More