News & Events
ಸೌತ್ ಝೊನಲ್ ಲೆವೆಲ್ ಚೆಸ್ ಕಾಂಪಿಟೀಶನ್ಗೆ ನಾಲಂದ ವಿದ್ಯಾಲಯದ ವಿದ್ಯಾರ್ಥಿನಿ ಆಯ್ಕೆ
ಕಣ್ಣೂರು ವಿಶ್ವ ವಿದ್ಯಾನಿಲಯ ಮಟ್ಟದ ಚೆಸ್ ಕಾಂಪಿಟೀಶನ್ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿ ಡಿಸಂಬರ್ 17 ರಂದು ನಡೆಯಲಿರುವ ಸೌತ್ ಝೊನಲ್ ಲೆವೆಲ್ ಚೆಸ್ ಕಾಂಪಿಟೀಶನ್ಗೆ ಪ್ರಥಮ ಬಿ. ಎಸ್ಸಿ ವಿದ್ಯಾರ್ಥಿನಿ ಕು. ಗಾನ ಸಮೃದ್ಧಿ ಇವರನ್ನು ಕಾಲೇಜು ಪ್ರಾಂಶುಪಾಲರು ಡಾ. ಕಿಶೋರ್ ಕುಮಾರ್ ರೈ ಶೇಣಿ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸ್ಟಾಫ್ ಸೆಕ್ರಟರಿ ಶ್ರೀ ಶಂಕರ ಸ್ವಾಗತಿಸಿದರು. ಸ್ಟುಡೆಂಟ್ ವೆಲ್ಫೇರ್ ಆಫೀಸರ್ ಶ್ರೀ ಕೇಶವ ಶರ್ಮ ಧನ್ಯವಾದ
ಮಕ್ಕಳ ಉದ್ಯಾನ ವನ ಉದ್ಘಾಟನೆ
ಪೆರ್ಲದ ವಿವೇಕಾನಂದ ಶಿಶುಮಂದಿರದ ಮಕ್ಕಳ ಉದ್ಯಾನವನ ಉದ್ಘಾಟನೆ ಹಾಗೂ ವಾರ್ಷಿಕೋತ್ಸವವು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾಕ್ಟರ್ ಕಲ್ಲಡ್ಕ ಪ್ರಭಾಕರ ಭಟ್ ಇವರ ಅಧಕ್ಷತೆ ಯಲ್ಲಿ ಶಿಶುಮಂದಿರದಲ್ಲಿ ಇತ್ತೀಚೆಗೆ ಜರಗಿತು. ಉದ್ಯಾನವನದ ದಾನಿಗಳಾದ ಶ್ರೀ ಬಾಳಿಕೆ ಗಣಪತಿ ಭಟ್ ಫಲಕವನ್ನು ಅನಾವರಣಗೊಳಿಸಿ ಉದ್ಘಾಟನೆ ಮಾಡಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ನಮ್ಮ ಧಾರ್ಮಿಕ ಕ್ಷೇತ್ರಗಳು ಶೈಕ್ಷಣಿಕ ಸಂಸ್ಥೆಗಳ ಏಳಿಗೆಗಾಗಿ ಶ್ರಮಿಸಬೇಕು. ಹಾಗಿದ್ದಲ್ಲಿ ಮಾತ್ರ ಇಂತಹ ಮೌಲ್ಯಾಧಾರಿತ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳ ಅಭಿವೃದ್ಧಿ ಸಾಧ್ಯ ಎಂದರು. ಶಿಶು
ಕಾಲೇಜು ಎನ್ನೆಸ್ಸೆಸ್ ಘಟಕದಿಂದ ವಿಶ್ವ ಏಡ್ಸ್ ದಿನ
ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಸಂ.49 ನೇತೃತ್ವದಲ್ಲಿ ವಿಶ್ವ ಏಡ್ಸ್ ದಿನ ಆಚರಿಸಲಾಯಿತು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ್ ಖಂಡಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಏಡ್ಸ್ ಜಾಗೃತಿ ಅರಿವು ಮೂಡಿಸಿದರು
ನಾಲಂದ ಸ್ಕಿಲ್ ಡೆವೆಲ್ಪ್ಮೆಂಟ್ ಸೆಂಟರ್ನಿಂದ ಪ್ರಮಾಣ ಪತ್ರ ವಿತರಣೆ
ನಾಲಂದ ಸ್ಕಿಲ್ ಡೆವೆಲ್ಪ್ಮೆಂಟ್ ಸೆಂಟರ್ನ ನೇತ್ರತ್ವದಲ್ಲಿ ಕಂಪ್ಯೂಟರ್ ವಾಲ್ ಮೆಗಜಿನ್ನ ಉದ್ಘಾಟನಾ ಕಾರ್ಯಕ್ರಮ ಹಾಗೂ ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜು ಆಡಳಿತ ಮಂಡಳಿ ಸದಸ್ಯರು ಹಾಗೂ ಕೇರಳ ಸ್ಟೇಟ್ ಸ್ಮಾಲ್ ಇಂಡಸ್ಟ್ರೀಸ್ – ಕಾಸರಗೋಡು ಡಿಸ್ಟ್ರಿಕ್ಟ್ ಇದರ ಅಧ್ಯಕ್ಷರು ಆಗಿರುವ ಶ್ರೀ ರಾಜಾರಾಮ ಪೆರ್ಲ ಇವರು ಕಂಪ್ಯೂಟರ್ ವಾಲ್ ಮೆಗಜಿನ್ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ಕಾಲೇಜು ಪ್ರಾಂಶುಪಾಲರು ಡಾ. ಕಿಶೋರ್ ಕುಮಾರ್
ಭಾರತೀಯ ಸಂವಿಧಾನ ದಿನಾಚರಣೆ
ಎಸ್ ಎಸ್ ಯೂನಿಟ್ ನಂಬರ್ 49 ರ ವತಿಯಿಂದ ಭಾರತೀಯ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಶ್ರೀಮತಿ ಅಮೃತ ರವರು ಪಾಲ್ಗೊಂಡಿದ್ದರು ಹಾಗೂ ಇವರು ಭಾರತೀಯ ಸಂವಿಧಾನದ ಮಹತ್ವ, ತಿದ್ದುಪಡಿಗಳು, ಷರತ್ತುಗಳು, ವಿಧಿ, ಲಕ್ಷಣಗಳು, ಭಾಗಗಳ ಬಗ್ಗೆ ಹಾಗೂ ಇನ್ನಿತರ ಸಂವಿಧಾನದ ಮಾಹಿತಿಯನ್ನು ನೀಡಿದರು. ಹಾಗೂ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್ ಎಸ್ ಎಸ್ ಯೂನಿಟ್ ನಂಬರ್ 49 ರ ಯೋಜನಾಧಿಕಾರಿಯಾದ ಪ್ರಜಿತ್, ಕಾರ್ಯದರ್ಶಿಗಳಾದ ನವೀನ್ ರಾಜ್,
One Day National Level Seminar
ಶಿಕ್ಷಣದಿಂದ ಬದಲಾವಣೆ ಹೇಗೆ ಸಾಧ್ಯವೋ ಹಾಗೆಯೇ ಬದಲಾವಣೆಗಾಗಿ ಶಿಕ್ಷಣದ ಸ್ಪಂದನೆಯೂ ಅತ್ಯಗತ್ಯ ನಾಲಂದ ಕಾಲೇಜಿನಲ್ಲಿ ಸ್ಟಾರ್ಟ್-ಅಪ್ ಸಂದರ್ಭದಲ್ಲಿ ಉದ್ಯಮಶೀಲತೆ ಮತ್ತು ಆರ್ಥಿಕ ಅಭಿವೃದ್ಧಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹಿಂದಿನದ್ದನ್ನು ಅಧ್ಯಯನ ಮಾಡಿ, ವರ್ತಮಾನವನ್ನು ಅರ್ಥಮಾಡಿಕೊಂಡಲ್ಲಿ ಖಂಡಿತವಾಗಿಯೂ ನಾವು ನಮ್ಮ ಭವಿಷ್ಯವನ್ನು ಕಂಡುಕೊಳ್ಳಬಹುದು.ಶಿಕ್ಷಣ ಎಂಬುದು ನಿರಂತರವಾದ ಪ್ರಕ್ರಿಯೆಯಾಗಿದೆ.ಬದಲಾವಣೆಗಾಗಿ ನಾವು ಕಲಿಯಬೇಕು.ಕಲಿಯಲು ನಾವು ಬದಲಾಗಬೇಕು. ಕಲಿಯುವಿಕೆಯನ್ನು ನಾವು ಕಲಿಯಬೇಕು ಎಂದು ಮಂಗಳೂರು ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ
Wall Magazine
Wall Magazine of Department of Geography and Galaxy Club was inaugurated by our honourable Principal Dr. Kishore Kumar Rai sir, in presence of Staff Secretary Shankara. K sir and Srinidhi sir ( HOD of Commerce & Management Department)
First Aid Awareness class
ಪ್ರಥಮ ಚಿಕಿತ್ಸೆ ಅರಿವು, ಆರೋಗ್ಯ ಜಾಗೃತಿ ತರಗತಿ ಎಣ್ಮಕಜೆ ಗ್ರಾ.ಪಂ., ಕುಟುಂಬ ಆರೋಗ್ಯ ಕೇಂದ್ರ, ಪೆರ್ಲ, ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ, ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆ ಎನ್ನೆಸ್ಸೆಸ್ ಘಟಕ ಆಶ್ರಯದಲ್ಲಿ ಪೆರ್ಲ ನಾಲಂದ ಕಾಲೇಜು ಸಭಾಭವನದಲ್ಲಿ ಪ್ರಥಮ ಚಿಕಿತ್ಸೆ ಕುರಿತು ಅರಿವು, ಆರೋಗ್ಯ ಜಾಗೃತಿ ತರಗತಿ ಆಯೋಜಿಸಲಾಯಿತು. ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯ ಪ್ರಿನ್ಸಿಪಾಲ್ ವಿಜಯಲಕ್ಷ್ಮಿ ಸಮಾರಂಭ ಉದ್ಘಾಟಿಸಿದರು.ನಾಲಂದ ಕಾಲೇಜು ಪ್ರಿನ್ಸಿಪಾಲ್ ಡಾ.ಕಿಶೋರ್ ಕುಮಾರ್ ಶೇಣಿ ಅಧ್ಯಕ್ಷತೆ ವಹಿಸಿದ್ದರು.ಕೈಯ್ಯೂರು ಕುಟುಂಬ
Inauguration of Economics Department
ನಾಲಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಭಿತ್ತಿ ಪತ್ರಿಕೆ ” ಇಕೋ – ಝೋನ್” ಇದರ ಉದ್ಘಾಟನಾ ಕಾರ್ಯಕ್ರಮ ಹಾಗೂ ಸ್ವ ಉದ್ಯೋಗದ ಕುರಿತು ಮಾಹಿತಿ ಕಾರ್ಯಗಾರ ಕಾಲೇಜು ಸಭಾಂಗಣದಲ್ಲಿ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀ ಪ್ರಭಾಕರನ್ ನಾಯರ್ ಎಚ್. ಎಸ್. ಎಸ್. ಟಿ. ಪೆರಡಾಲ ಭಿತ್ತಿ ಪತ್ರಿಕೆ ಉದ್ಘಾಟಿಸಿ, ನಂತರ ಸ್ವ ಉದ್ಯೋಗದ ಪ್ರಾಮುಖ್ಯತೆ ಕುರಿತು ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ವಿವರಿಸಿದರು. ಕಾಲೇಜು ಪ್ರಾಂಶುಪಾಲರಾದ ಡಾ. ಕಿಶೋರ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ
Drug Awareness programme
NSS Unit No:49 of Nalanda College of Arts and Science, perla organized a drugs awareness programme. NSS programme officer prajith welcomed the gatherings. Badiadka police station SI vinod inaugurated the programme. Drugs preventing officer Rajeev and student welfare officer presented their greetings. Civil excise officer janardana taken drug awareness class for volunteers. NSS volunteers Dhanya