News & Events
Commerce and Management Fest
Department of Commerce and Management organized “ANVESHAN” (Inter-class Commerce and Management Fest)
NSS Day-2022
ನಾಲಂದ ಕಾಲೇಜು ಪೆರ್ಲ ಎನ್ ಎಸ್ ಎಸ್ ದಿನಾಚರಣೆಯ ಪ್ರಯುಕ್ತ ಕಾಲೇಜಿನ ಎನ್ ಎಸ್ ಎಸ್ ಯುನಿಟ್ ನಂಬರ್ 49 ರ ವತಿಯಿಂದ ಉಕ್ಕಿನಡ್ಕ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರದಲ್ಲಿ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ನಾರಾಯಣ ನಾಯ್ಕ್ ರವರು ಪಾಲ್ಗೊಂಡಿದ್ದರು ಮತ್ತು ಎನ್ ಎಸ್ ಎಸ್ ಯೋಜನಾಧಿಕಾರಿಯಾದ ಪ್ರಜಿತ್ ರವರ ನೇತೃತ್ವದಲ್ಲಿ ಈ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು. ಎನ್ ಎಸ್ ಎಸ್ ವಿದ್ಯಾರ್ಥಿಗಳು ಉಕ್ಕಿನಡ್ಕ ಪರಿಸರದಲ್ಲಿರುವ ತ್ಯಾಜ್ಯ ವಸ್ತ್ರಗಳನ್ನು ಪೊದೆಗಳನ್ನು ಕಡೆದು ಸುತ್ತಮುತ್ತಲಿನ
Fashion Designing Camp
ಗ್ರಾಮವಿಕಾಸ ಯೋಜನೆ’ ನಾಲಂದಾ ಮಹಾವಿದ್ಯಾಲಯ, ಪೆರ್ಲ ಇದರ ಆಶ್ರಯದಲ್ಲಿ ಪೆರ್ಲದ ವಿವೇಕಾನಂದ ಶಿಶುಮಂದಿರದಲ್ಲಿ ನಡೆದ ಎರಡು ದಿನಗಳ ‘ಫ್ಯಾಶನ್ ಡಿಸೈನಿಂಗ್’ ಶಿಬಿರವು ನಡೆಯಿತು. ಸಮಾರಂಭದಲ್ಲಿ ಸಭಾಧ್ಯಕ್ಷ ನಾಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ರೈ ಶೇಣಿ ಮಾತನಾಡಿ ಗ್ರಾಮವಿಕಾಸ ಯೋಜನೆಯ ಮುಖಾಂತರ ಗ್ರಾಮಸ್ಥರಿಗೆ ಸಹಕಾರಿಯಾಗುವ ಹಲವು ಯೋಜನೆಗಳನ್ನು ಕೈಗೊಳ್ಳುತ್ತಿದೆ. ಗ್ರಾಮಸ್ಥರು ಆಸಕ್ತರಾದಲ್ಲಿ ಇಂತಹಾ ಶಿಬಿರಗಳನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಇದೆ. ಎಲ್ಲರೂ ಈ ರೀತಿಯ ಶಿಬಿರಗಳ ಸದುಪಯೋಗವನ್ನು ಪಡೆಯಬೇಕು ಎಂದರು. ಕಾಲೇಜು ಆಡಳಿತ ಮಂಡಳಿ ಸದಸ್ಯೆ
ನಾಲಂದ ಕಾಲೇಜಿನಲ್ಲಿ ವಿಶ್ವ ಓಝೋನ್ ದಿನಾಚರಣೆ
ಸೂರ್ಯನ ಕಿರಣಗಳು ಬೆಳಕು, ಶಾಖದ ಜತೆಗೆ ವಿಕಿರಣವನ್ನೂ ಒಳಗೊಂಡಿರುತ್ತವೆ.ಅತಿ ನೇರಳೆ ಕಿರಣವು ಚರ್ಮದ ಕ್ಯಾನ್ಸರ್, ಕಣ್ಣಿನ ಪೊರೆಗೆ ಹಾನಿಯನ್ನುಂಟು ಮಾಡುವ ಸಾಮರ್ಥ್ಯ ಹೊಂದಿದೆ. ಮಳೆಗಾಲದಲ್ಲಿ ಕೊಡೆ ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ, ಓಝೋನ್ ಪದರವು ಅಗೋಚರ ಗುರಾಣಿಯಾಗಿ ಕಾರ್ಯನಿರ್ವಹಿಸಿ, ಸೂರ್ಯನಿಂದ ಬರುವ ಅತಿನೇರಳೆ ಕಿರಣದಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಪೆರ್ಲ ನಾಲಂದ ಕಾಲೆೇಜು ಭೂವಿಜ್ಞಾನ ಉಪನ್ಯಾಸಕಿ ಸುಚಿತ್ರ ತಿಳಿಸಿದರು.ಕಾಲೆೇಜು ಎನ್ನೆಸ್ಸೆಸ್ ನೇತೃತ್ವದಲ್ಲಿ ನಡೆದ ಓಝೇನ್ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ಸೂರ್ಯನಿಂದ ನೇರವಾಗಿ ಬರುವ
National Level Seminar
ಪೆರ್ಲದಲ್ಲಿ ಬೆಟಗೇರಿ ಸಾಹಿತ್ಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಪ್ರೊ.ರಾಘವೇಂದ್ರ ಪಾಟೀಲ ಶ್ರೇಷ್ಠ ಸಾಹಿತಿ, ಆದರ್ಶ ಪತ್ರಕರ್ತ ಬೆಟಗೇರಿ ಕೃಷ್ಣಶರ್ಮರು ತಮ್ಮ ಜಯಂತಿ ಪತ್ರಿಕೆಯ ಮೂಲಕ ನೂರಾರು ಬರಹಗಾರರನ್ನು ಪ್ರೋತ್ಸಾಹಿಸಿದರು.ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುತ್ತಲೇ ಸಾಹಿತ್ಯವನ್ನು ರಚಿಸುತ್ತಾ ಬಂದ ಅವರು ಉತ್ತರ ಕರ್ನಾಟಕದ ಭಾಗದಲ್ಲಿ ಕನ್ನಡ ಸಾಹಿತ್ಯದ ನವೋದಯ ಮಾರ್ಗ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದವರು ಎಂದು ಬೆಳಗಾವಿಯ ಡಾ.ಬೆಟಗೇರಿ ಕೃಷ್ಣ ಶರ್ಮ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಪ್ರೋ ರಾಘವೇಂದ್ರ ಪಾಟೀಲ ಹೇಳಿದರು. ಡಾ.ಬೆಟಗೇರಿ ಕೃಷ್ಣ ಶರ್ಮ ಸ್ಮಾರಕ
Health Awareness Class
NSS Unit No:49 of Nalanda College of Art’s and Science, perla and Health Department of Enmakaje grama panchayath organised a dengue ,malaria awareness class for students. College principal DR. Kishore kumar rai sheni delivered a talk about viral diseases. Health inspector Sajith, junior health inspector Bijith, Harish and Abhish participated in the programme as chief
Independence Day Competition
Literary club organized patriotic song (group&solo) competition, Pencil drawing, kannada essay, English Eassy,Malayalam Essay competitions.